Latest News

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಗೆ ಅದ್ದೂರಿ ಚಾಲನೆ: ಹಂದರ ಕಂಬ ಪೂಜೆ ನೆರವೇರಿಸಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
23-Jan-2026:

ದಾವಣಗೆರೆ ನಗರ ದೇವತೆ ಶ್ರೀ‌ ದುರ್ಗಾಂಬಿಕಾ ದೇವಿ ಜಾತ್ರೆಗೆ ಅದ್ದೂರಿ ಚಾಲನೆ ದೊರೆತಿದೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ‌ ಮಲ್ಲಿಕಾರ್ಜುನ್ ಮತ್ತು ಅವರ ಮಗ ಸಮರ್ಥ್ ಹಾಲು ತುಪ್ಪು ಹಾಕಿ, ಆರತಿ ಬೆಳೆಗೆ ಹಂದರ ಕಂಬ ಪೂಜೆಯನ್ನು ನೆರವೇರಿಸಿದರು. ಈ ಮೂಲಕ ಫೆ.24 ಮತ್ತು 25ರಂದು ನಡೆಯುವ ದುರ್ಗಾಂಬಿಕಾ ದೇವಿ ಜಾತ್ರೆಗೆ ಅದ್ದೂರಿ ಚಾಲನೆ ದೊರೆತಂತೆ ಆಗಿದ್ದು ಈ ಬಾರಿ ರಾಜ್ಯ ಮತ್ತು ಹೊರ‌‌ ರಾಜ್ಯದಿಂದ ಸುಮಾರು ಹತ್ತು ಲಕ್ಷ‌ ಜನ ಸೇರವ ನಿರೀಕ್ಷೆಯನ್ನು ದೇವಸ್ಥಾನ ಟ್ರಸ್ಟ್ ಹೊಂದಿದೆ.


ಉಕ್ಕಡಗಾತ್ರಿ ಸೇರಿ ವಿವಿಧೆಡೆ ಅಮಾವಾಸ್ಯೆ ಪೂಜೆ ಸಂಭ್ರಮ : ಅಪಾರ ಭಕ್ತರು ಭಾಗಿ
21-Jan-2026:

ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಅಮಾವಾಸ್ಯೆ ಪೂಜೆಗೆ ಭಾನುವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು .


ವಿವೇಕಾನಂದರ ಆದರ್ಶಗಳಲ್ಲಿ ಬಾಳು ಬೆಳಗಿಸಿಕೊಳ್ಳಬೇಕು
20-Jan-2026:

ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ಸ್ವಾಮಿ ವಿವೇಕಾನಂದರ ಚಿಂತನೆ ಮತ್ತು ಸಂದೇಶಗಳು ಸಾರ್ವಕಾಲಿಕ ಪ್ರಸ್ತುತ ಎಂದು ಚಿಂತಕ ಶಿವನಕೆರೆ ಬಸವಲಿಂಗಪ್ಪ ತಿಳಿಸಿದರು.




05-Feb-2026
Available after 11 AM

04-Feb-2026
Download

03-Feb-2026
Download

02-Feb-2026
Download

01-Feb-2026
Download

30-Jan-2026
Download

29-Jan-2026
Download

28-Jan-2026
Download

26-Jan-2026

23-Jan-2026
Download

22-Jan-2026
Download

21-Jan-2026
Download

16-Nov-2025
Download

15-Nov-2025
Download

14-Nov-2025
Download

13-Nov-2025
Download

12-Nov-2025
Download

11-Nov-2025
Download

10-Nov-2025
Download

09-Nov-2025
Download

08-Nov-2025
Download

07-Nov-2025
Download

06-Nov-2025
Download

05-Nov-2025
Download

04-Nov-2025
Download

31-Oct-2025
Download

30-Oct-2025
Download

29-Oct-2025
Download

28-Oct-2025
Download

27-Oct-2025
Download

About Nagaravani

ದಾವಣಗೆರೆ ನಗರವಾಣಿ ಪತ್ರಿಕೆ 50 ವರ್ಷಗಳನ್ನು ಪೂರೈಸುವ ಮೂಲಕ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದೆ. ಪತ್ರಿಕೆಯ ಸಂಸ್ಥಾಪಕರಾದ ದಿ. ಸಿ ಕೇಶವಮೂರ್ತಿ ಅವರು, 1973ರಲ್ಲಿ ಸ್ಥಳೀಯ ಜನ ಸಮಸ್ಯೆಗಳ ಕನ್ನಡಿಯಾಗಿ ದಾವಣಗೆರೆ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಪತ್ರಿಕೆಯನ್ನು ಪ್ರಾರಂಭಿಸಿದರು‌. ಈ ಮೂಲಕ ಜಿಲ್ಲೆಯ ಪ್ರಥಮ ಸ್ಥಳೀಯ ಪತ್ರಿಕೆ ಎಂಬ ಹೆಗ್ಗಳಿಕೆಯನ್ನು ದಾವಣಗೆರೆ ನಗರವಾಣಿ ಹೊಂದಿದೆ‌. ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ದಿನಪತ್ರಿಕೆಗೆ ನೀಡಲಾಗುವ 'ಆಂದೋಲನ' ಪ್ರಶಸ್ತಿಯನ್ನು ದಾವಣಗೆರೆ ನಗರವಾಣಿ 2017 ರಲ್ಲಿ ತನ್ನ ಮುಡಿಗೇರಿಸಿಕೊಂಡಿದೆ. 1992ರಲ್ಲಿ ದಾವಣಗೆರೆಯಲ್ಲಿ ನಡೆದ ಕೋಮುಗಲಭೆ ಸಂದರ್ಭದಲ್ಲಿ ಶಾಂತಿ ಸ್ಥಾಪನೆಯಲ್ಲಿ ದಾವಣಗೆರೆ ನಗರವಾಣಿ ಪ್ರಮುಖ ಪಾತ್ರ ವಹಿಸಿತ್ತು. ನಗರವಾಣಿ ಹೆಸರಿನಲ್ಲಿ ಅನೇಕ ಪತ್ರಿಕೆಗಳು ಪ್ರಾರಂಭವಾದರೂ ಕೂಡ 51ನೇ ವರ್ಷದಲ್ಲಿ ವರ್ಷದಲ್ಲಿ ಮುನ್ನುಗ್ಗುತ್ತಿರುವ ದಾವಣಗೆರೆ ನಗರವಾಣಿ ಪತ್ರಿಕೆಯನ್ನು ಓದುಗರು ಈಗಲೂ ಜಿಲ್ಲೆಯ ನಂ.1 ಪತ್ರಿಕೆ ಸ್ಥಾನದಲ್ಲಿ ಇಟ್ಟಿದ್ದಾರೆ.

ಸಂಸ್ಥಾಪಕ ಸಂಪಾದಕರು: ಸಿ.ಕೇಶವಮೂರ್ತಿ
ಸಂಸ್ಥಾಪಕ ಸಂಪಾದಕರು
ಸಿ.ಕೇಶವಮೂರ್ತಿ
ಪ್ರಧಾನ ಸಂಪಾದಕರು: ಡಾ|| ಸಿ.ಕೆ.ಜಯಂತ್
ಪ್ರಧಾನ ಸಂಪಾದಕರು
ಡಾ|| ಸಿ.ಕೆ.ಜಯಂತ್
ಸಹ ಸಂಪಾದಕರು: ಬಿ.ಎನ್.ಮಲ್ಲೇಶ್
ಸಹ ಸಂಪಾದಕರು
ಬಿ.ಎನ್.ಮಲ್ಲೇಶ್

Advertising Pricing

E PAPER Top 8 Cm x 5 Cm 2,000 Rs
E PAPER Bottom 3 Cm x 10 Cm 1,500 Rs
E PAPER Side 2 Cm x 5 Cm 500 Rs

E PAPER ADVERTISEMENT TARIFF Per Month

E PAPER Top 8 Cm x 5 Cm 30,000 Rs
E PAPER Bottom 3 Cm x 10 Cm 22,500 Rs
E PAPER Side 2 Cm x 5 Cm 7,500 Rs

* Note: 5% GST Excluding

Contact Us

B.N.Mallesh
Editor
9844060736
Email us dngrvani@gmail.com
For Advertising 08192-254186
8310645233
Suresh Kakkaragolla
WhatsUp

Follow Us